安裝中文字典英文字典辭典工具!
安裝中文字典英文字典辭典工具!
|
- ಕರ್ನಾಟಕದ ಇತಿಹಾಸ - ವಿಕಿಪೀಡಿಯ
ಕರ್ನಾಟಕದ ಇತಿಹಾಸ ದ ದಾಖಲೆ ೨೦೦೦ ವರ್ಷಕ್ಕೂ ಹೆಚ್ಚಿನದು ಹಲವು ಮಹಾ ಸಾಮ್ರಾಜ್ಯಗಳು ಹಾಗು ರಾಜವಂಶದವರು ಕರ್ನಾಟಕವನ್ನು ಆಳಿ ಇಲ್ಲಿಯ ಇತಿಹಾಸ, ಸಂಸ್ಕೃತಿ ಹಾಗು ಬೆಳವಣಿಗೆಗೆ ಕಾರಣರಾಗಿದ್ದಾರೆ ಕರ್ನಾಟಕ ಮೂಲದ ಸಾಮ್ರಾಜ್ಯಗಳ ಪ್ರಭಾವ ಭಾರತದ ಎಲ್ಲ ಭಾಗಗಳಲ್ಲೂ ಕಂಡು ಬರುತ್ತದೆ ಬಂಗಾಳದ ಸೇನ ರಾಜವಂಶ ತಮ್ಮನ್ನು ಕರ್ನಾಟ ಕ್ಷತ್ರಿಯ ರುಗಳೆಂದು ಕರೆದು ಕೊಳ್ಳುತಿದ್ದರು
- ದಕ್ಷಿಣಕಾಶಿ ಟಿ. ನರಸೀಪುರದಲ್ಲಿ ಕುಂಭಮೇಳ: ಏನಿದರ ಇತಿಹಾಸ, ಮಹತ್ವ. . ಇಲ್ಲಿದೆ ಮಾಹಿತಿ!
Mysuru T Narasipura Kumbh Mela 2025 History and Significance ಕಾವೇರಿ, ಕಪಿಲಾ ಮತ್ತು ಗುಪ್ತಗಾಮಿ ಸ್ಪಟಿಕ ಸರೋವರಗಳ ಸಂಗಮವಾದ ತಿರುಮಕೂಡಲು ನರಸೀಪುರದ ಗುಂಜಾ ನರಸಿಂಹಸ್ವಾಮಿ ದೇವಾಲಯ
- Ranthambore Park: ರಣಥಂಬೋರ್ ರಾಷ್ಟ್ರೀಯ ಉದ್ಯಾನವನ ಏಕೆ ಪ್ರಸಿದ್ಧವಾಗಿದೆ? ಅಲ್ಲಿ . . .
ರಣಥಂಬೋರ್ ರಾಷ್ಟ್ರೀಯ ಉದ್ಯಾನವನವು ರಾಜಸ್ಥಾನದಲ್ಲಿ ಹೆಸರಾಂತ ಹುಲಿ ವೀಕ್ಷಣಾ ಸ್ಥಳ ಮಚಲಿ ಹೆಣ್ಣು ಹುಲಿ ಪ್ರಖ್ಯಾತಿ ಪಡೆದಿದ್ದು, 2016ರಲ್ಲಿ 19ನೇ ವಯಸ್ಸಿನಲ್ಲಿ ಸಾವಿಗೀಡಾಯಿತು ಭಾರತದಲ್ಲಿ ಹುಲಿ (Tiger) ವೀಕ್ಷಣೆಗೆ ಹೆಸರುವಾಸಿಯಾದ ರಾಷ್ಟ್ರೀಯ ಉದ್ಯಾನವನವಿದ್ದರೆ (National Park) ಅದು ರಾಜಸ್ಥಾನದ (Rajasthan) ರಣಥಂಬೋರ್ (Ranthambore)
- ಉತ್ತರ ಕರ್ನಾಟಕದ ಅತ್ಯದ್ಭುತ 25 ಐತಿಹಾಸಿಕ ಸ್ಥಳಗಳು | Top 25 Most important . . .
ನಿಮಗೇನಾದರೂ ಉತ್ತರ ಕರ್ನಾಟಕದ ಅತಿ ಪ್ರಮುಖ ಐತಿಹ ಬಯಲು ಸೀಮೆ, ಗಂಡು ಮೆಟ್ಟಿದ ನಾಡು ಎಂಬೆಲ್ಲ ಖ್ಯಾತಿಗಳಿಸಿದ ಉತ್ತರ ಕರ್ನಾಟಕ ಭಾಗವು ಕರ್ನಾಟಕದ ಒಂದು ವಿಶೇಷ ಪ್ರದೇಶವೆಂದೆ ಹೇಳಬಹುದು ಏಕೆಂದರೆ ತನ್ನದೆ ಆದ ವೈವಿಧ್ಯಮಯ ಸಂಸ್ಕೃತಿ-ಸಂಪ್ರದಾಯಗಳನ್ನು ಹೊಂದಿರುವ ಈ ಭಾಗವು ಸಾಕಷ್ಟು ವಿಶಿಷ್ಟ ಪ್ರವಾಸಿ ಭಾಗವಾಗಿಯೂ ಜನಮನ್ನಣೆಗಳಿಸಿದೆ
- ಕರ್ನಾಟಕ ಇತಿಹಾಸ ಟಿಪ್ಪಣಿಗಳು (Karnataka History Notes) ~ in Kannada
ಕರ್ನಾಟಕದ ಇತಿಹಾಸದ ವಿವಿಧ ಹಂತಗಳ ಟಿಪ್ಪಣಿಗಳು ಇಲ್ಲಿವೆ ಪೂರ್ವ-ಇತಿಹಾಸದಿಂದ ಪ್ರಾರಂಭಿಸಿ, ಐತಿಹಾಸಿಕ ಅವಧಿ, ಪ್ರಮುಖ ರಾಜವಂಶಗಳು, ಬ್ರಿಟಿಷ್ ಆಳ್ವಿಕೆ, ಸ್ವಾತಂತ್ರ್ಯ ಹೋರಾಟ ಮತ್ತು ಕರ್ನಾಟಕದ ಏಕೀಕರಣವನ್ನು ಅಧ್ಯಯನ ಮಾಡಲು ಅವಕಾಶವನ್ನು ಒದಗಿಸುತ್ತದೆ ಇದು ಕರ್ನಾಟಕ ಪಿಎಸ್ಸಿ ಮತ್ತು ಇತರ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಮಾಹಿತಿಯ ಸಂಪತ್ತು ಇದಕ್ಕೆ ಸಬ್ಸ್ಕ್ರೈಬ್ ಆಗಿ: ಪೋಸ್ಟ್ಗಳು (Atom)
- ಕರ್ನಾಟಕದ ಇತಿಹಾಸ | Karnataka History(Augest 2021)
ವಿವಿಧ ಆಡಳಿತಗಾರರು ಮತ್ತು ರಾಜವಂಶಗಳ ಪ್ರಭಾವದಿಂದಾಗಿ ಕರ್ನಾಟಕವೂ ವಿಶಿಷ್ಟ ಸಂಸ್ಕೃತಿ ಮತ್ತು ಮೌಲ್ಯಗಳಿಂದ ಸಮೃದ್ಧವಾಗಲು ಕಾರಣವಾಯಿತು ಹಿಂದಿನ ಕಾಲದಲ್ಲಿ ಕರ್ನಾಟಕವನ್ನು "ಕರುನಾಡು" ಎಂದು ಕರೆಯಲಾಗುತ್ತಿತ್ತು ಅಂದರೆ "ಎತ್ತರದ ಭೂಮಿ" ಎಂದರ್ಥ • ಕರ್ನಾಟಕದ ಪೂರ್ವ ಇತಿಹಾಸ ಕರ್ನಾಟಕದ ಪೂರ್ವ ಇತಿಹಾಸದ ಸಂಸ್ಕೃತಿ ಭಾರತದ ಉತ್ತರ ಭಾಗಕ್ಕಿಂತ ಬಹಳ ಭಿನ್ನವಾಗಿದೆ
- Historical Places In Karnataka,ಕರ್ನಾಟಕದ ಶ್ರೀಮಂತಿಕೆಯನ್ನು ಪರಿಚಯ ಮಾಡಿಸುವ . . .
ಯುನೆಸ್ಕೋ ವಿಶ್ವ ಪರಂಪರೆಯ ತಾಣಗಳ ಪಟ್ಟಿಯಲ್ಲಿರುವ ಹಂಪಿಯಲ್ಲಿ ಸಾಕಷ್ಟು ಸಂದರ್ಶಿಸಬೇಕಾದ ತಾಣಗಳಿವೆ ಒಂದು ಕಾಲದಲ್ಲಿ ಹಂಪಿ, ವಿಜಯನಗರ ಸಾಮ್ರಾಜ್ಯದ ರಾಜಧಾನಿಯಾಗಿತ್ತು ಸುಮಾರು 500 ಪುರಾತನ ಸ್ಮಾರಕಗಳು, ಭವ್ಯವಾದ ದೇವಾಲಯಗಳು, ಖಜಾನೆ ಕಟ್ಟಡ, ವಿಜಯನಗರ ಸಾಮ್ರಾಜ್ಯವನ್ನು ನೆನಪಿಸುವ ಅವಶೇಷಗಳು ಇಲ್ಲಿವೆ ಕೆಲವು ದಾಖಲೆಗಳ ಪ್ರಕಾರ ಆ ಸಮಯದಲ್ಲಿ ಹಂಪಿಯು ವಿಶ್ವದ 2 ನೇ ಅತಿದೊಡ್ಡ ನಗರ ಎಂದೆನಿಸಿಕೊಂಡಿತ್ತು PC:Pixabay
- ಕದಂಬರ ಬಗ್ಗೆ ಸಂಕ್ಷಿಪ್ತ ಮಾಹಿತಿ (ಕ್ರಿ. ಶ. 345-540) - EduTube Kannada
ಹಾಸನ ಜಿಲ್ಲೆಯ ಬೇಲೂರು ತಾಲೂಕು (PSI-2014) 🔸ಕದಂಬರ ಕಾಲದಲ್ಲಿ ಇದ್ದ ಚಿನ್ನದ ನಾಣ್ಯಗಳು= ಪದ್ಮಟಂಕ ( ಪಣ,ಗದ್ಯಾನ ) 5) ಹಲಸಿಯ ಶಾಸನ= ಕುಬ್ಜ ಕವಿ 5) ಮಳವಳ್ಳಿ ಶಾಸನವು ಪ್ರಾಕೃತ ಭಾಷೆಯ ಪರಿಚಯವನ್ನು ನೀಡುತ್ತದೆ ಮಯೂರವರ್ಮನ ನಂತರ ಕದಂಬ ವಂಶವನ್ನು ಆಳಿದವರು - ಕಂಗವರ್ಮ ಧರ್ಮರಾಜ , ಧರ್ಮಮಹಾರಾಜ ಎಂಬ ಬಿರುದನ್ನು ಧರಿಸಿದ್ದ ಕದಂಬ ದೊರೆ - ಕಾಕುಸ್ಥವರ್ಮ ಕನ್ನಡದ ಮೊಟ್ಟ ಮೊದಲ ಶಾಸನ - ಹಲ್ಮಿಡಿ ಶಾಸನ
|
|
|